Editorial Column

ನಿಸರ್ಗವೇ ದೇವರು ಮತ್ತು ಬದುಕು. ಪ್ರಕೃತಿ ಒಂದು ಕ್ಷಣ ತನ್ನ ಕಾರ್ಯ ನಿಲ್ಲಿಸಿದರೆ ಇಡೀ ಜೀವರಾಶಿಗಳ‌ ಮಾರಣಹೋಮವೇ ನಡೆದು ಹೋಗುತ್ತದೆ.

ನಮ್ಮ ದುರಾಸೆಗೆ ಪ್ರಕೃತಿಯನ್ನು ನಾಶ ಮಾಡುವ ಬದಲು ಸಂರಕ್ಷಣೆ ಮಾಡಬೇಕೆನ್ನುವ ಕುರಿತು ಬದುಕು ಪ್ರಕೃತಿ ನಿರ್ಮಿತ ಎಂಬುವುದನ್ನು ಮರೆಯದಿರೋಣ..! ಎನ್ನುವ ಶೀರ್ಷಿಕೆಯಡಿಯಲ್ಲಿ ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ...

img-5
img-4

ಇನ್ನೇನು ಒಂದು ವಾರ ಕಳೆದರೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಎಲ್ಲೆಡೆ ಕನ್ನಡ ಧ್ವಜ ಹಾರಾಡುತ್ತವೆ. ಕೇವಲ‌ ನವೆಂಬರ್ ಕನ್ನಡಿಗರಾಗದೇ ನಂಬರ್ ಒನ್ ಕನ್ನಡಿಗರಾಗಬೇಕು. ಮಾತೃಭಾಷೆ ತಾಯಿ ಇದ್ದಂತೆ. ಇದರ ಬಗ್ಗೆ ಭಾಷಣ ಮಾಡುವುದಕ್ಕಿಂತ ದಿನನಿತ್ಯ ಬಳಕೆ‌ ಮಾಡುವುದರಿಂದ ಮಾತ್ರ ಕನ್ನಡ ಭಾಷೆ ಉಳಿಯಲು ಮತ್ತು ಬೆಳವಣಿಗೆ ಸಾಧ್ಯ.

ಕನ್ನಡ ಭಾಷೆ ಕುರಿತು ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಬಳಕೆಯಿಂದ ಮಾತ್ರ ಕನ್ನಡ ಭಾಷೆಯ ಉಳಿವು ಎನ್ನುವ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡ ಲೇಖನ.

img-3

img-6
img-1

ಐವತ್ತು ವರ್ಷಗಳ ಕಾಲ 16 ಭಾಷೆ, 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿರುವ ಎಸ್ಪಿಬಿ ಹಾಡುಗಳನ್ನು ನಾವು ಜೀವನವಿಡೀ ಕೇಳಿದರೂ ಮುಗಿಯುವುದಿಲ್ಲ. ಸಂಗೀತ ಲೋಕದ ದಿಗ್ಗಜ ಎಸ್ಪಿಬಿ ಅವರಿಗೆ ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ನನ್ನ ಅಕ್ಷರಾಂಜಲಿ ಅರ್ಪಣೆ.

editorial-column-20

ಚೀನಾ ಪದೇ ಪದೇ ಅನಾವಶ್ಯಕವಾಗಿ ಭಾರತದೊಂದಿಗೆ ಕ್ಯಾತೆ ತೆಗೆದು ಗಡಿಯೊಳಗೆ ಪ್ರವೇಶ ಮಾಡುವ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ. ಹೀಗಾಗಿ ಚೀನಾ ಕುತಂತ್ರ ಯುದ್ದ ನೀತಿಗೆ ಪ್ರತ್ಯುತ್ತರ ಕಾಲ ಸನ್ನಿಹ ಎನ್ನುವ ಶೀರ್ಷಿಕೆಯಡಿಯಲ್ಲಿ ಪ್ರಥಮ ಹೆಜ್ಜೆ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ.

editorial-column-16

ನಿಮಗಾಗಿ ಆಯುರ್ವೇದ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀಮತಿ ಡಾ. ಚಿತ್ರಲೇಖಾ M.D.,(Ayu) ಹಾಗೂ ಸಂಪಾದಕೀಯ ಮಂಡಳಿಯ ಸರ್ವರಿಗೂ ಶ್ರೀಮಠದ ಪರವಾಗಿ ಧನ್ಯವಾದಗಳು.

editorial-column-14
editorial-column-15

ಸ್ವಾತಂತ್ರ್ಯ ದಿನ ಸಂಭ್ರಮಿಸಲು ಇನ್ನೊಂದು ದಿನ ಬಾಕಿಯಿದೆ. ಅನೇಕ ಮಹಾನ್ ಚೇತನಗಳ ತ್ಯಾಗ, ಬಲಿದಾನದ ಫಲವಾಗಿ ಭಾರತ ಮಾತೆ ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ, ಸ್ವಾತಂತ್ರ್ಯ ಪಡೆದಿದ್ದೇವೆ.

ಸ್ವಾತಂತ್ರ್ಯದ ಹೆಸರಿನಲ್ಲಿ ಕುಕೃತ್ಯಗಳು ನಡೆಯದಿರಲಿ ಎನ್ನುವ ಕುರಿತು ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ...

editorial-column-13

ಮಾನವ ಸಂಕುಲವನ್ನೇ ತಲ್ಲಣಗೊಳ್ಳಿಸಿರುವ ಕರೋನಾ ಸೋಂಕಿಗೆ ಭಯಗೊಂಡು ಪ್ರತಿನಿತ್ಯ ಅನೇಕ ಸಾವುಗಳು ಸಂಭವಿಸುತ್ತಿವೆ. ದೇಶದಲ್ಲಿ ಈಗಾಗಲೇ ಇಂತಹ ನೂರಾರು ಮಾರಣಾಂತಿಕ ರೋಗಗಳು ಬಂದು ಹೋಗಿವೆ.

ಹೀಗಾಗಿ ಭಯಪಡುವ ಬದಲು ಆತ್ಮಸ್ಥೈರ್ಯದಿಂದ ಕರೋನಾ ಗೆಲ್ಲುವೆನೆಂಬ ಛಲ ಹೊಂದೋಣ ಎನ್ನುವ ಶೀರ್ಷಿಕೆಯಡಿಯಲ್ಲಿ ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ..

ಈ ವಸುಂಧರೆಯನ್ನು ವೀರಪುತ್ರರೇ ಮುನ್ನಡೆಸುತ್ತಾರೆ. ಪಾಕ್ ಆಕ್ರಮಿಸಿಕೊಂಡ ಭಾರತದ ಭೂಭಾಗವನ್ನು ವಿಜಯ ಕಾರ್ಯಾಚರಣೆ ಮೂಲಕ ಶತ್ರುಗಳಿಗೆ ಗುಂಡಿಟ್ಟು, ಭಾರತದ ಗಿರಿಕಂದರಗಳನ್ನು ಅವರ ಕಪಿಮುಷ್ಠಿಯಿಂದ ವಿಮುಕ್ತಿಗೊಳಿಸಿ, ಭಾರತದ ತಿರಂಗಾವನ್ನು ನೆಟ್ಟು ದಿಗ್ವಿಜಯ ಸಾಧಿಸಿದ ಕಾರ್ಗಿಲ್ ಯುದ್ಧಕ್ಕೆ 21 ವರ್ಷದ ಸಂಭ್ರಮ.

ಹೋರಾಟ, ಅರ್ಪಣೆ, ತ್ಯಾಗ, ಬಲಿದಾನದಿಂದ ಆಪರೇಷನ್ ವಿಜಯಕ್ಕೆ ವಿಜಯ ತಂದ ಧೀರ ಯೋಧರಿಗೆ ಅನಂತ ನಮನಗಳು. ನೀವು ಶತಕೋಟಿ ಭಾರತೀಯರ ಹೃನ್ಮನದಲ್ಲಿ ಅವಿಸ್ಮರಣೀಯರಾಗಿದ್ದೀರಿ.

kargil

ಯಾವುದೇ ಜಾತಿ, ಧರ್ಮ, ಮತ-ಪಂಥ ನೋಡದೇ ಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನವೀಯತೆ. ನಾವೆಲ್ಲರೂ ಪಾತ್ರಧಾರಿಗಳು; ಸೂತ್ರದಾರ ಮೇಲಿದ್ದಾನೆ.

ಈ ಕುರಿತು ಮತ್ತೊಬ್ಬರ ನೋವಿಗೆ ಸ್ಪಂದಿಸದಿರುವುದು ಮನವಲ್ಲ; ಮಸಣ! ಎನ್ನುವ ಶೀರ್ಷಿಕೆಯಡಿಯಲ್ಲಿ ಇಂದಿನ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ.

editorial-column-9

ಮಳೆ ಗಾಳಿ ಚಳಿ ಎನ್ನದೇ ಹಗಲಿರುಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟ ವೀರ ಯೋಧರ ಬೆವರಿನ ಫಲವಾಗಿ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ತ್ಯಾಗ ಮತ್ತು ಬಲಿದಾನಗಳ ಮೂಲಕ ರಕ್ಷಣೆ ಮಾಡುತ್ತಿರುವ ದೇಶದ ಹೆಮ್ಮೆಯ ವೀರ ಸೇನಾನಿಗಳ ಕುರಿತು ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ.